ಕಷ್ಟ ಪರಿಹಾರ ಮಂತ್ರ | ಕಷ್ಟ ಕಾಲದಲ್ಲಿ ಈ ಮಂತ್ರಗಳನ್ನು ಪಠಿಸಿದರೆ ಸಾಕು ನಿಮ್ಮೆಲ್ಲ ಕಷ್ಟಗಳು ದೂರ ಹೋಗುವವು!

ಕಷ್ಟ ಪರಿಹಾರ ಮಂತ್ರ

ನಮಸ್ಕಾರ ಫ್ರೆಂಡ್ಸ್ ನಾವು ಈ ಲೇಖನದಲ್ಲಿ ಕಷ್ಟ ಪರಿಹಾರ ಮಂತ್ರ ಹಾಗೂ ಸಂಕಷ್ಟ ಪರಿಹಾರ ಮಂತ್ರ ಗಳನ್ನು ತಿಳಿಸಿ ಕೊಟ್ಟಿದ್ದೇವೆ..  ಲೇಖನವನ್ನು ಪೂರ್ತಿ ಓದಿ. ಆಂಜನೇಯ ಸ್ವಾಮಿಯನ್ನು ವಾಯುಪುತ್ರ, ಹನುಮಂತ ಎಂದು ಕರೆಯುತ್ತಾರೆ. ರಾಮನ ಪರಮಭಕ್ತನಾದ ಆಂಜನೇಯ ಸ್ವಾಮಿಯನ್ನು ಸ್ಮರಿಸಿದರೆ ಆ ವ್ಯಕ್ತಿಯ ಯಾವುದೇ ಕಷ್ಟ ಪರಿಹಾರ ಆಗದೆ ಇರುವುದಿಲ್ಲ. ನಿಮ್ಮ ಎಲ್ಲಾ ಕಷ್ಟಗಳನ್ನು ವಾಯುಪುತ್ರನ ಎದುರು ಹೇಳಿಕೊಂಡರೆ, ದೇವರ ಕೃಪೆ ಆಶೀರ್ವಾದ ನಿಮಗೆ ಖಂಡಿತವಾಗಿಯು ಸಿಗುತ್ತದೆ. ಅಂಜನೇಯ ಸ್ವಾಮಿಯನ್ನು ಒಲಿಸಿಕೊಳ್ಳಲು ಇರುವುದು ಭಕ್ತಿಯ ಮಾರ್ಗ ಮಾತ್ರ. … Read more