ಕಷ್ಟ ಪರಿಹಾರ ಮಂತ್ರ | ಕಷ್ಟ ಕಾಲದಲ್ಲಿ ಈ ಮಂತ್ರಗಳನ್ನು ಪಠಿಸಿದರೆ ಸಾಕು ನಿಮ್ಮೆಲ್ಲ ಕಷ್ಟಗಳು ದೂರ ಹೋಗುವವು!

ಕಷ್ಟ ಪರಿಹಾರ ಮಂತ್ರ

ನಮಸ್ಕಾರ ಫ್ರೆಂಡ್ಸ್ ನಾವು ಈ ಲೇಖನದಲ್ಲಿ ಕಷ್ಟ ಪರಿಹಾರ ಮಂತ್ರ ಹಾಗೂ ಸಂಕಷ್ಟ ಪರಿಹಾರ ಮಂತ್ರ ಗಳನ್ನು ತಿಳಿಸಿ ಕೊಟ್ಟಿದ್ದೇವೆ..  ಲೇಖನವನ್ನು ಪೂರ್ತಿ ಓದಿ. ಆಂಜನೇಯ ಸ್ವಾಮಿಯನ್ನು ವಾಯುಪುತ್ರ, ಹನುಮಂತ ಎಂದು ಕರೆಯುತ್ತಾರೆ. ರಾಮನ ಪರಮಭಕ್ತನಾದ ಆಂಜನೇಯ ಸ್ವಾಮಿಯನ್ನು ಸ್ಮರಿಸಿದರೆ ಆ ವ್ಯಕ್ತಿಯ ಯಾವುದೇ ಕಷ್ಟ ಪರಿಹಾರ ಆಗದೆ ಇರುವುದಿಲ್ಲ. ನಿಮ್ಮ ಎಲ್ಲಾ ಕಷ್ಟಗಳನ್ನು ವಾಯುಪುತ್ರನ ಎದುರು ಹೇಳಿಕೊಂಡರೆ, ದೇವರ ಕೃಪೆ ಆಶೀರ್ವಾದ ನಿಮಗೆ ಖಂಡಿತವಾಗಿಯು ಸಿಗುತ್ತದೆ. ಅಂಜನೇಯ ಸ್ವಾಮಿಯನ್ನು ಒಲಿಸಿಕೊಳ್ಳಲು ಇರುವುದು ಭಕ್ತಿಯ ಮಾರ್ಗ ಮಾತ್ರ. … Read more

Hanuman Chalisa In Kannada | ಇಲ್ಲಿ ಓದಿ ಶ್ರೀ ಹನುಮಾನ ಚಾಲಿಸಾ ಮತ್ತು ಅದರಿಂದಾಗುವ ಪ್ರಯೋಜನ ತಿಳಿದುಕೊಳ್ಳಿ

hanuman chalisa in kannada

ದೋಹಾ: ಶ್ರೀಗುರು ಚರಣ ಸರೋಜ ರಜ, ನಿಜ ಮನು ಮುಕುರು ಸುಧಾರಿ | ಬರನವು ರಘುಬರ ಬಿಮಲ ಜಸು, ಜೋ ದಾಯಕು ಫಲ ಚಾರಿ || ಬುದ್ಧಿಹೀನ ತನು ಜಾನಿಕೆ, ಸುಮಿರೌಂ ಪವನ-ಕುಮಾರ | ಬಲ ಬುದ್ಧಿ ಬಿದ್ಯಾ ದೆಹು ಮೋಹಿಂ, ಹರಕು ಕಲೆಸ ಬಿಕಾರ || ಚೌಪಾಈ:  ಜಯ ಹನುಮಾನ ಜ್ಞಾನ ಗುಣ ಸಾಗರ | ಜಯ ಕಪಿಸ ತಿಹುಂ ಲೋಕ ಉಜಾಗರ || ರಾಮದೂತ ಅತುಲಿತ ಬಲ ಧಾಮಾ | ಅಂಜನಿ-ಪುತ್ರ ಪವನಸುತ ನಾಮಾ … Read more