ಮತದಾನದಲ್ಲಿ ಇವಿಎಂ ಮತ್ತು ವಿವಿಪ್ಯಾಟ್ ಗಳ ಪ್ರಾಮುಖ್ಯತೆ ಪ್ರಬಂಧ | Essay on Importance of EVM and VVPAT in Voting

ಮತದಾನದಲ್ಲಿ ಇವಿಎಂ ಮತ್ತು ವಿವಿಪ್ಯಾಟ್ ಗಳ ಪ್ರಾಮುಖ್ಯತೆ ಪ್ರಬಂಧ

ಓದುಗರೇ… ನಾವು ಈ ಲೇಖನದಲ್ಲಿ ಮತದಾನದಲ್ಲಿ ಇವಿಎಂ ಮತ್ತು ವಿವಿಪ್ಯಾಟ್ ಗಳ ಪ್ರಾಮುಖ್ಯತೆ ಪ್ರಬಂಧ,  ಮತದಾನದಲ್ಲಿ ಇವಿಎಂ ಮತ್ತು ವಿವಿಪ್ಯಾಟ್ ಗಳ ಪ್ರಾಮುಖ್ಯತೆ ಕುರಿತು ಪ್ರಬಂಧ, ಮತದಾನದಲ್ಲಿ ಇವಿಎಂ ಪ್ರಾಮುಖ್ಯತೆ ಕುರಿತು ಪ್ರಬಂಧ ಬಗ್ಗೆ ತಿಳಿದುಕೊಳ್ಳೋಣ. ಮತದಾನದಲ್ಲಿ ಇವಿಎಂ ಮತ್ತು ವಿವಿಪ್ಯಾಟ್ ಗಳ ಪ್ರಾಮುಖ್ಯತೆ ಪ್ರಬಂಧ ಪೀಠಿಕೆ : ಇವಿಎಮ್ ಅಥವಾ ವಿದ್ಯುನ್ಮಾನ ಮತಯಂತ್ರಗಳನ್ನು ಇಂದು ಬಹುತೇಕ ಎಲ್ಲ ಚುನಾವಣೆಗಳಲ್ಲಿ ಬಳಸಲಾಗುತ್ತದೆ. ಬ್ಯಾಲೆಟ್ ಪೇಪರ್ ಮತದಾನದ ಬದಲಾಗಿ ಈ ವಿದ್ಯುನ್ಮಾನ ಮತದಾನದ ವ್ಯವಸ್ಥೆ ಮಾಡಲಾಗಿದೆ. ಕಾಗದದ ಉಳಿತಾಯ, … Read more

1 ತಿಂಗಳ ಗರ್ಭಿಣಿ ಲಕ್ಷಣಗಳು, ಈ 12 ಲಕ್ಷಣಗಳಿಂದ ತಿಳಿದುಕೊಳ್ಳಿ | ಗರ್ಭಿಣಿ ಎಂದು ತಿಳಿಯುವುದು ಹೇಗೆ?

1 ತಿಂಗಳ ಗರ್ಭಿಣಿ ಲಕ್ಷಣಗಳು

ಮಹಿಳೆಯರ ದೇಹದಲ್ಲಿ ಸಂಭವಿಸುವ ಕೆಲವು ಬದಲಾವಣೆಗಳು ಗರ್ಭಧಾರಣೆಯ ಲಕ್ಷಣ ಸೂಚಿಸುತ್ತವೆ. ನಿಮ್ಮ ಪೀರಿಯಡ್ ಮಿಸ್ ಆದಾಗಲೂ ನೀವು ಗರ್ಭಿಣಿಯಾಗಿದ್ದೀರಿ ಎಂದು ನೀವು ಭಾವಿಸಬಹುದು. ಮನಸ್ಸಿನಲ್ಲಿ ಇಂತಹ ಯೋಚನೆಗಳು ಬರುವುದು ಸಹಜ. ಆದರೆ ಅದೊಂದೇ ಲಕ್ಷಣ ಗರ್ಭಧಾರಣೆ ಸೂಚಿಸುವುದಿಲ್ಲ. ಗರ್ಭಾವಸ್ಥೆಯ ಆರಂಭಿಕ ಲಕ್ಷಣಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಈ ಲೇಖನ 1 ತಿಂಗಳ ಗರ್ಭಿಣಿ ಲಕ್ಷಣಗಳು ಅಥವಾ ಗರ್ಭಿಣಿ ಎಂದು ತಿಳಿಯುವುದು ಹೇಗೆ ? ಓದಿ. ಗರ್ಭಾವಸ್ಥೆಯ ಆರಂಭದಲ್ಲಿ ನೀವು ಒಂದು ತಿಂಗಳ ಗರ್ಭಿಣಿಯಾಗಿದ್ದಾಗ ನೀವು ಹೆಚ್ಚಿನ ಲಕ್ಷಣಗಳನ್ನು ಅನುಭವಿಸುವುದಿಲ್ಲ, … Read more

ಎಚ್ಚರ! ಈ ಲಕ್ಷಣಗಳು ದೇಹದಲ್ಲಿ ಕಂಡುಬಂದರೆ ನಿಮಗೆ ಥೈರಾಯ್ಡ್ ಆಗಿದೆ ಎಂದು ಅರ್ಥ | ಥೈರಾಯ್ಡ್ ಸಮಸ್ಯೆ ಲಕ್ಷಣಗಳು

ಥೈರಾಯ್ಡ್ ಸಮಸ್ಯೆ ಲಕ್ಷಣಗಳು

ಈ ಲೇಖನದಲ್ಲಿ ನಾವು ಥೈರಾಯ್ಡ್ ಎಂದರೇನು, ಥೈರಾಯ್ಡ್ ಸಮಸ್ಯೆ ಲಕ್ಷಣಗಳು, ಥೈರಾಯ್ಡ್ ನ ಲಕ್ಷಣಗಳು in kannada, ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ. ಥೈರಾಯ್ಡ್ ಎಂದರೇನು? ಥೈರಾಯ್ಡ್ ಗ್ರಂಥಿಯು ಮಾನವ ದೇಹದಲ್ಲಿ ಕಂಡುಬರುವ ಅಂತಃಸ್ರಾವಕ ಗ್ರಂಥಿಗಳಲ್ಲಿ ಒಂದಾಗಿದೆ. ಥೈರಾಯ್ಡ್ ಗ್ರಂಥಿಯು ಕುತ್ತಿಗೆಯಲ್ಲಿ ಶ್ವಾಸನಾಳದ ಮೇಲೆ ಮತ್ತು ದ್ವನಿಪೆಟ್ಟಿಗೆಯ ಎರಡೂ ಬದಿಗಳಲ್ಲಿ ಎರಡು ಭಾಗಗಳಿಂದ ಮಾಡಲ್ಪಟ್ಟಿದೆ. ಇದರ ಆಕಾರ ಚಿಟ್ಟೆಯಂತಿದೆ. ಇದು ಥೈರಾಕ್ಸಿನ್ ಎಂಬ ಹಾರ್ಮೋನ್ ಅನ್ನು ಉತ್ಪಾದಿಸುತ್ತದೆ. ಇದರಿಂದಾಗಿ ದೇಹದ ಶಕ್ತಿಯ ಕ್ಷಯ, ಪ್ರೋಟೀನ್ ಉತ್ಪಾದನೆ ಮತ್ತು ಇತರ … Read more

ಸಾವಯವ ಕೃಷಿ ಪ್ರಬಂಧ ಕನ್ನಡದಲ್ಲಿ | Organic Agriculture Essay in Kannada

ಸಾವಯವ ಕೃಷಿ ಪ್ರಬಂಧ ಕನ್ನಡದಲ್ಲಿ

ಸಾವಯವ ಕೃಷಿಯನ್ನು ಹಿಂದಿ ಭಾಷೆಯಲ್ಲಿ ಜೈವಿಕ್ ಖೇತಿ ಎಂದು, ಇಂಗ್ಲೀಷ್ ನಲ್ಲಿ  Organic farming ಎಂದು ಕರೆಯಲಾಗುತ್ತದೆ. ಭಾರತೀಯ ಪ್ರದೇಶಗಳಲ್ಲಿ ಸಾವಯವ ಕೃಷಿಗೆ ವಿಶೇಷ ಪ್ರಾಮುಖ್ಯತೆ ಇದೆ. ಆದ್ದರಿಂದ ಇಂದು ನಾವು ನಮ್ಮ ಲೇಖನದ ಮೂಲಕ ಸಾವಯವ ಕೃಷಿ ಪ್ರಬಂಧ ಕನ್ನಡದಲ್ಲಿ (Organic Agriculture Essay in Kannada) ಪ್ರಸ್ತುತಪಡಿಸಲಿದ್ದೇವೆ. ಬನ್ನಿ ಸಾವಯವ ಕೃಷಿ ವಿಷಯದ ಕುರಿತು ತಿಳಯೋಣ. ಪೀಠಿಕೆ:  ಭಾರತ ಕೃಷಿ ಪ್ರಧಾನ ದೇಶ, ಹೆಚ್ಚಿನ ಜನಸಂಖ್ಯೆಯು ಕೃಷಿಯಿಂದ ತಮ್ಮ ಜೀವನೋಪಾಯವನ್ನು ನಡೆಸುತ್ತಿದೆ. ಭಾರತ ದೇಶದಲ್ಲಿ … Read more

ಶಕ್ತಿ ಸಂರಕ್ಷಣೆ ಪ್ರಾಮುಖ್ಯತೆ ಬಗ್ಗೆ ಪ್ರಬಂಧ | Essay On Energy Conservation in Kannada

ಶಕ್ತಿ ಸಂರಕ್ಷಣೆ ಪ್ರಾಮುಖ್ಯತೆ ಬಗ್ಗೆ ಪ್ರಬಂಧ

ಶಕ್ತಿ ಸಂರಕ್ಷಣೆ ಪ್ರಾಮುಖ್ಯತೆ ಬಗ್ಗೆ ಪ್ರಬಂಧ | Essay On Energy Conservation in Kannada | Shakti Samrakshana Prabandha in Kannada ಪೀಠಿಕೆ ಶಕ್ತಿ ಸಂರಕ್ಷಣೆ ಎಂದರೆ ಯಾವುದೇ ಕೆಲಸದಲ್ಲೇ ಆಗಲಿ ಶಕ್ತಿಯ ಬಳಕೆಯನ್ನು ಕಡಿಮೆ ಮಾಡುವುದು ಎನ್ನುವುದಾಗಿದೆ. ನಮ್ಮ ದೈನಂದಿನ ಜೀವನದಲ್ಲಿ ಶಕ್ತಿಯ ಸಂರಕ್ಷಣೆಯು ಬಹಳ ಮುಖ್ಯವಾಗಿದ್ದು, ನಾವು ಕನಿಷ್ಠ ಶಕ್ತಿಯನ್ನು ಬಳಸಿಕೊಂಡು ಕೆಲಸವನ್ನು ಪೂರ್ಣಗೊಳಿಸಿದಾಗ ಅದು ಶಕ್ತಿಯ ಸಂರಕ್ಷಣೆಗೆ ಪೂರಕವಾಗುತ್ತದೆ. ಈ ಶಕ್ತಿ ಸಂರಕ್ಷಣೆಯಲ್ಲಿ ವಿದ್ಯುತ್ ಉಳಿತಾಯ ಮತ್ತು ಇಂಧನ ಉಳಿತಾಯವೂ … Read more

Hanuman Chalisa In Kannada | ಇಲ್ಲಿ ಓದಿ ಶ್ರೀ ಹನುಮಾನ ಚಾಲಿಸಾ ಮತ್ತು ಅದರಿಂದಾಗುವ ಪ್ರಯೋಜನ ತಿಳಿದುಕೊಳ್ಳಿ

hanuman chalisa in kannada

ದೋಹಾ: ಶ್ರೀಗುರು ಚರಣ ಸರೋಜ ರಜ, ನಿಜ ಮನು ಮುಕುರು ಸುಧಾರಿ | ಬರನವು ರಘುಬರ ಬಿಮಲ ಜಸು, ಜೋ ದಾಯಕು ಫಲ ಚಾರಿ || ಬುದ್ಧಿಹೀನ ತನು ಜಾನಿಕೆ, ಸುಮಿರೌಂ ಪವನ-ಕುಮಾರ | ಬಲ ಬುದ್ಧಿ ಬಿದ್ಯಾ ದೆಹು ಮೋಹಿಂ, ಹರಕು ಕಲೆಸ ಬಿಕಾರ || ಚೌಪಾಈ:  ಜಯ ಹನುಮಾನ ಜ್ಞಾನ ಗುಣ ಸಾಗರ | ಜಯ ಕಪಿಸ ತಿಹುಂ ಲೋಕ ಉಜಾಗರ || ರಾಮದೂತ ಅತುಲಿತ ಬಲ ಧಾಮಾ | ಅಂಜನಿ-ಪುತ್ರ ಪವನಸುತ ನಾಮಾ … Read more